ದಕ್ಷಿಣ ಕನ್ನಡ ಬೆಂಗಳೂರು ಸುದ್ದಿಗಳು Bangalore/mangalore: ದೀಪಗಳನ್ನು ಹಚ್ಚಿ-ಪಟಾಕಿ ಸಿಡಿಸಿ ಶ್ರೀರಾಮ ಪ್ರಾಣ ಪ್ರತಿಷ್ಠೆ ಸಂಭ್ರಮಾಚರಣೆ Monday, January 22, 2024 ಬೆಂಗಳೂರು/ಮಂಗಳೂರು: ರಾಮ ಜನ್ಮ ಭೂಮಿಯಲ್ಲಿ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ಪ್ರಯುಕ್ತ ದೇಶದೆಲ್ಲೆಡೆ ಸಂಭ್ರಮ ಮನೆ ಮಾಡಿದ್ದು, ಸೋಮವಾರ ರಾತ್ರಿ ಪ್ರತಿಯೊಬ್ಬ ರಾಮ ಭಕ್ತರ ಮನೆಯಲ್ಲಿ ದೀಪ ಬೆಳಗಿಸಿ, ಪಟಾಕಿಯನ್ನು ಸಿಡಿಸಿ ಮತ್ತೊಮ್ಮೆ ದೀಪಾವಳಿಯನ್ನು ಆಚರಿಸಿ, ಸಿಹಿ ತಿಂದು ಸಂಭ್ರಮಿಸಿದರು.