Mangalore: ಭಜನಾ ಸಂಕೀರ್ತನೆಗೆ ಚಾಲನೆ

Mangalore: ಭಜನಾ ಸಂಕೀರ್ತನೆಗೆ ಚಾಲನೆ


 ಮಂಗಳೂರು: ಅಯೋಧ್ಯ ಪ್ರಭು ಶ್ರೀ ರಾಮಚಂದ್ರ ದೇವರ ಪ್ರಾಣ ಪ್ರತಿಷ್ಠೆಯ ನಿಮಿತ್ತ ಶಕ್ತಿ ನಗರ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ಜ.22 ರಂದು ಬೆಳಿಗ್ಗೆ 9 ಗಂಟೆಗೆ ಭಜನಾ ಸಂಕೀರ್ತನೆಯನ್ನು ದೀಪ ಪ್ರಜ್ವಲನೆ ಮುಖಾಂತರ ಚಾರಣ ಗೊಳಿಸಲಾಯಿತು. ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಎಚ್.ಕೆ. ಪುರುಷೋತ್ತಮ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನೂರಾರು ಭಕ್ತಾದಿಗಳು, ರಾಮ ಭಕ್ತರು ನೇರ ಪ್ರಸಾರವನ್ನು ವೀಕ್ಷಣೆ ಮಾಡಿದರು ಮಧ್ಯಾಹ್ನ ಮಂಗಳಾರತಿ ನಂತರ ಭೋಜನ ವ್ಯವಸ್ಥೆ ಮಾಡಲಾಗಿತ್ತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article