ನೆಲ್ಲಿಕಾರು ಪ್ರೌಢಶಾಲೆಯ ಆವರಣದಲ್ಲಿ ವನ ಮಹೋತ್ಸವ

ನೆಲ್ಲಿಕಾರು ಪ್ರೌಢಶಾಲೆಯ ಆವರಣದಲ್ಲಿ ವನ ಮಹೋತ್ಸವ


ಮೂಡುಬಿದಿರೆ: ನೆಲ್ಲಿಕಾರು ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ವನ ಮಹೋತ್ಸವವನ್ನು ಆಚರಿಸಲಾಯಿತು. 

ಉಪ ವಲಯ ಅರಣ್ಯಾಧಿಕಾರಿ  ಬಸಪ್ಪ ಹಲಗೇರ ಅವರು ಪರಿಸರ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು.


ಗಸ್ತು ಅರಣ್ಯ ಪಾಲಕ ಮಂಜುನಾಥ ಮಳ್ಳಿ, ಹಾಗೂ ಶಾಲಾ ಶಿಕ್ಷಕರು ಹಾಗೂ ಶಾಲಾ ಮಕ್ಕಳು ಹಾಜರಿದ್ದರು.

ದೈಹಿಕ ಶಿಕ್ಷಕ ಶಿವಾನಂದ ಕಾಯ್ಕಿಣಿ ಅವರು ಸ್ವಾಗತಿಸಿ, ಕಾಯ೯ಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article