ಮೂಡುಬಿದಿರೆ: ಜೈಪುರದ ಸುರೇಶ್ ಗ್ಯಾನ್ ವಿಹಾರ್ ವಿಶ್ವವಿದ್ಯಾನಿಲಯದಲ್ಲಿ ನಡೆಯಲಿರುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯಗಳ ನೆಟ್ಬಾಲ್ ಪಂದ್ಯಾವಳಿಗೆ ಮಂಗಳೂರು ವಿವಿಯಿಂದ ಮೂಡುಬಿದಿರೆ ಬನ್ನಡ್ಕ ವಿವಿ ಕಾಲೇಜಿನ ರಕ್ಷಿತಾ ಆಯ್ಕೆಯಾಗಿರುತ್ತಾರೆ ಎಂದು ಕಾಲೇಜಿನ ಸಂಯೋಜಕ ಡಾ. ದಯಾನಂದ ನಾಯ್ಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.