ಮೂಡುಬಿದಿರೆ ಸಮಾಜ ಮಂದಿರದಲ್ಲಿ 79ನೇ ವಷ೯ದ ಸ್ವಾತಂತ್ರ್ಯೋತ್ಸವ ಆಚರಣೆ
Saturday, August 16, 2025
ಮೂಡುಬಿದಿರೆ: ಇಲ್ಲಿನ ಸಮಾಜ ಮಂದಿರ ಸಭಾದ ವತಿಯಿಂದ 79ನೇ ವಷ೯ದ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು. ಸಮಾಜಮಂದಿರ ಸಭಾದ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಧ್ವಜಾರೋಹಣ ನಡೆಸಿ ಸ್ವಾತಂತ್ರೋತ್ಸವದ ಸಂದೇಶ ನೀಡಿದರು.
ನವಮಿ ಗ್ರೂಪ್ಸ್ ಮಾಲಕ ನಂದಕುಮಾರ್ ಆರ್. ಕುಡ್ವ, ಸಮಾಜಮಂದಿರ ಸಭಾದ ಉಪಾಧ್ಯಕ್ಷ ಎಸ್.ಡಿ. ಸಂಪತ್ ಸಾಮ್ರಾಜ್ಯ, ಕಾರ್ಯದರ್ಶಿ ಸುರೇಶ್ ಪ್ರಭು, ಆಡಳಿತ ಮಂಡಳಿ ಸದಸ್ಯರುಗಳಾದ ರಾಮಪ್ರಸಾದ್ ಭಟ್, ಪ್ರತಾಪ್ ಕುಮಾರ್, ಸಿ.ಎಚ್. ಅಬ್ದುಲ್ ಗಫೂರ್, ಪಿ. ಜಯರಾಜ್ ಕಂಬಳಿ, ರಾಜೇಶ್ ಕೋಟೆಗಾರ್, ವೆಂಕಟೇಶ್ ಕಾಮತ್, ಪುರಸಭಾ ಸದಸ್ಯರಾದ ಪುರಂದರ ದೇವಾಡಿಗ, ರಾಜೇಶ್ ನಾಯ್ಕ, ಚಂದ್ರಹಾಸ ಸನಿಲ್, ಮಹಮ್ಮದ್ ಅಸ್ಲಂ, ಎಸ್. ಪ್ರವೀಣ್ ಕುಮಾರ್, ವಲೇರಿಯನ್ ಸಿಕ್ಕೇರಾ, ಮನೋಜ್ ಶೆಟ್ಟಿ, ರಾಘವೇಂದ್ರ ಕಾಮತ್, ಮನೋಜ್ ಶೆಣೈ, ಸಂತೋಷ್ ಕುಮಾರ್, ಅಂಡಾರು ಗುಣಪಾಲ ಹೆಗ್ಡೆ, ಪ್ರೇಮಾ ಸಿ. ರಾವ್, ಅಭಿನಂದನ್ ಬಲ್ಲಾಳ್ ಮತ್ತಿತರರು ಉಪಸ್ಥಿತರಿದ್ದರು.
ಕಾಯ೯ದಶಿ೯ ಸುರೇಶ್ ಪ್ರಭು ಸ್ವಾಗತಿಸಿ, ಕೆ. ಆರ್. ಪಂಡಿತ್ ವಂದಿಸಿದರು.