ಕುಂದಾಪುರ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ "ಕದಿರು ಪೂಜೆ"
Friday, September 26, 2025
ಕುಂದಾಪುರ: ನವರಾತ್ರಿಯ ನಾಲ್ಕನೆಯ ದಿನದಂದು ಕುಂದಾಪುರ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ "ಕದಿರು ಪೂಜೆ", ಹೊಸತು ಆಚರಣೆ ಪ್ರಯುಕ್ತ ಭಕ್ತಾದಿಗಳಿಗೆ ಕದಿರು ವಿತರಣೆ ಹಾಗೂ ಅಮ್ಮನವರಿಗೆ ವಿಶೇಷ ಅಲಂಕಾರ ಪೂಜೆಯನ್ನು ದೇವಳದ ಅರ್ಚಕರಾದ ಸುಮಂತ್ ಭಟ್ ನೆರವೇರಿಸಿದರು.