ರಂಗೋಲಿಯಲ್ಲಿ ಮೂಡಿಬಂದ ಶಿವಲಿಂಗವನ್ನು ತಬ್ಬಿದ ಗಣಪ

ರಂಗೋಲಿಯಲ್ಲಿ ಮೂಡಿಬಂದ ಶಿವಲಿಂಗವನ್ನು ತಬ್ಬಿದ ಗಣಪ


ಮಂಗಳೂರು: ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ನಡೆಯುತ್ತಿರುವ ಏಕಹಾ ಭಜನೆ ಸಂದರ್ಭದಲ್ಲಿ ಶ್ರೀ ಗುರುಮಠದ ದೀಪಸ್ತಂಭದ ಎದುರು ನ.1 ರಂದು ‘ಗುರು ಚರಣ್ ಮುಂಚೂರು ಸುರತ್ಕಲ್’ ರಚಿಸಿದ ರಂಗೋಲಿ ಭಕ್ತ ಜನರ ಕಣ್ಮನ ಸೆಳೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article