ನೂರಾರು ಜನರು ತಿರುಗುವ ರಸ್ತೆಯಲ್ಲಿ ದುರ್ವಾಸನೆ

ನೂರಾರು ಜನರು ತಿರುಗುವ ರಸ್ತೆಯಲ್ಲಿ ದುರ್ವಾಸನೆ


ಮಂಗಳೂರು: ನಗರದ ವಾತ್ಸಲ್ಯಧಾಮ ವೃದ್ದಾಶ್ರಮದ ಬಳಿ ಕೊಡಿಯಾಲ್ ಬೈಲ್ ನಿಂದ ಭಗವತಿ ದೇವಸ್ಥಾನಕ್ಕೆ ಹೋಗುವ ರಸ್ತೆ ಯಲ್ಲಿ ನೀರು ನಿಂತು ದುರ್ವಾಸನೆ ಬರುತ್ತಿದ್ದು, ಶಾಲಾ ವಿದ್ಯಾರ್ಥಿಗಳು ಹಾಗೂ ಅನೇಕ ಜನರು ನಡೆಯುವ ಈ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಕೊಳಚೆ ನೀರಿನಲ್ಲಿ ನಡೆಯುವ ಪರಿಸ್ಥಿತಿ ಬಂದಿದೆ. 

ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರು ಇದನ್ನು ಪರಿಶೀಲಿಸಿ ಶಿಸ್ತು ಕ್ರಮ ಕೈಗೊಳ್ಳಬೇಕಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article