'ಸ್ವಾತಂತ್ರ್ಯದ ಮೌಲ್ಯಗಳು ಮತ್ತು ಭಾರತವನ್ನು ನಿರ್ಮಿಸುವುದರಲ್ಲಿ ನಮ್ಮ ಪಾತ್ರ' ಕಾರ್ಯಗಾರ
Tuesday, August 19, 2025
ಮಂಗಳೂರು: ವಿಶ್ವವಿದ್ಯಾಲಯ ಕಾಲೇಜು, ಮಂಗಳೂರು ಇಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಆಯೋಜಿಸಲಾಗಿದ್ದ 'ಸ್ವಾತಂತ್ರ್ಯದ ಮೌಲ್ಯಗಳು ಮತ್ತು ಭಾರತವನ್ನು ನಿರ್ಮಿಸುವುದರಲ್ಲಿ ನಮ್ಮ ಪಾತ್ರ' ವಿಷಯದ ಕುರಿತು ಶಿಕಾರಿಪುರ ಕೃಷ್ಣಮೂರ್ತಿ ಅವರು ಕಾರ್ಯಾಗಾರವನ್ನು ನಡೆಸಿಕೊಟ್ಟರು.