ಕುಂದಾಪುರ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಅಮ್ಮನವರಿಗೆ "ವಿಶೇಷ ಬಳೆಗಳ ಅಲಂಕಾರ ಪೂಜೆ"

ಕುಂದಾಪುರ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಅಮ್ಮನವರಿಗೆ "ವಿಶೇಷ ಬಳೆಗಳ ಅಲಂಕಾರ ಪೂಜೆ"


ಕುಂದಾಪುರ: ನವರಾತ್ರಿಯ ಏಳನೇ ದಿನದಂದು ಕುಂದಾಪುರ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಅಮ್ಮನವರಿಗೆ "ವಿಶೇಷ ಬಳೆಗಳ ಅಲಂಕಾರ ಪೂಜೆ"ಯನ್ನು ದೇವಳದ ಅರ್ಚಕರಾದ ಸುಮಂತ್ ಭಟ್ ನೆರವೇರಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article