Chikkamagaluru: ಜೆ.ಸಿ.ಐ. ಮಲ್ನಾಡ್‌ನ ನೂತನ ಅಧ್ಯಕ್ಷರಾಗಿ ಪುಷ್ಪ ವಿಜಯಕುಮಾರ್

Chikkamagaluru: ಜೆ.ಸಿ.ಐ. ಮಲ್ನಾಡ್‌ನ ನೂತನ ಅಧ್ಯಕ್ಷರಾಗಿ ಪುಷ್ಪ ವಿಜಯಕುಮಾರ್


ಚಿಕ್ಕಮಗಳೂರು: ಜೆ.ಸಿ.ಐ. ಮಲ್ಲಾಡ್‌ನ ೨೦೨೪ ರ ನೂತನ ಅಧ್ಯಕ್ಷರಾಗಿ ಪುಷ್ಪ ವಿಜಯ ಕುಮಾರ್ ಅಧಿಕಾರ ಸ್ವೀಕರಿಸಿದ್ದಾರೆ.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಈ ಹಿಂದೆ ೨೦೨೩ ರಲ್ಲಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ ಜೇಸಿ ಚೈತ್ರ ಡಿ.ಸಿ. ಇವರು ತಮ್ಮ ಅಧಿಕಾರವಧಿಯ ವರದಿಯನ್ನು ನೀಡಿ ಅಧಿಕಾರ ಹಸ್ತಾಂರರಿಸಿದ್ದು, ಜೆ.ಎಫ್.ಎಂ. ಆಶಾ ಜೈನ್ ಅವರು ನೂತನ ಅಧ್ಯಕ್ಷರಿಗೆ ಪ್ರಮಾಣವಚನ ಬೋಧಿಸಿದ್ದರು.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article