Moodubidire: ವಿನಾಯಕ ಭಟ್ ನಿಧನ

Moodubidire: ವಿನಾಯಕ ಭಟ್ ನಿಧನ


ಮೂಡುಬಿದಿರೆ: ಶ್ರೀ ವೆಂಕಟರಮಣ ಮತ್ತು ಹನುಮಂತ ದೇವಸ್ಥಾನದಲ್ಲಿ ಸುಮಾರು 15 ವರ್ಷಗಳಿಂದ ಪರಿಚಾರಿಕೆ ಸೇವೆಯಲ್ಲಿ ತನ್ನನ್ನು  ತೊಡಗಿಸಿಕೊಂಡಿದ್ದ  ವಿನಾಯಕ ಭಟ್ ಅವರು ನಿಧನರಾಗಿದ್ದಾರೆ. 

ಮೂಲತ: ಕಾರ್ಕಳ ತಾಲ್ಲೂಕು ಹರಿಖಂಡಿಗೆಯವರಾಗಿರುವ ಇವರು ನಂತರ ಉಪ್ಪಿನಂಗಡಿಗೆ ಬಂದು ನೆಲೆಸಿದ್ದರು.  

ಮೃತರು ತಂದೆ, ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article