D.K.: ಇಂದು ದ.ಕ. ಜಿಲ್ಲಾ ಶಾಲೆ, ಪಿಯುಪಿ ವಿದ್ಯಾರ್ಥಿಗಳಿಗೆ ರಜೆ

D.K.: ಇಂದು ದ.ಕ. ಜಿಲ್ಲಾ ಶಾಲೆ, ಪಿಯುಪಿ ವಿದ್ಯಾರ್ಥಿಗಳಿಗೆ ರಜೆ


ಮಂಗಳೂರು: ದ.ಕ. ಜಿಲ್ಲೆಯಲ್ಲಿ ವಿಪರೀತ ಮಳೆಯಿಂದಾಗಿ ಹವಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿರುವುದರಿಂದ ಇಂದು ಜಿಲ್ಲೆಯ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರಜೆ ಘೋಷಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article