‘ಮಹಾ ಶಿವ ಗಂಗಾರತಿ-ಸಹಸ್ರಾರತಿ’ ಕಾರ್ಯಕ್ರಮದ ಆಹ್ವಾನ ಪತ್ರಿಕೆಯ ಬಿಡುಗಡೆ

‘ಮಹಾ ಶಿವ ಗಂಗಾರತಿ-ಸಹಸ್ರಾರತಿ’ ಕಾರ್ಯಕ್ರಮದ ಆಹ್ವಾನ ಪತ್ರಿಕೆಯ ಬಿಡುಗಡೆ


ಕುಂದಾಪುರ: ಶ್ರೀ ರಾಮ ಕೋಟೀಶ್ವರ ಕಲಾ ಸಂಘ-ಕೋಟೇಶ್ವರ ಇವರಿಂದ ಮಹಾ ಶಿವರಾತ್ರಿಯ ಪ್ರಯುಕ್ತ ಫೆ.26 ರಂದು ನಡೆಯಲಿರುವ ‘ಮಹಾ ಶಿವಗಂಗಾರತಿ-ಸಹಸ್ರಾರತಿ’ ಕಾರ್ಯಕ್ರಮದ ಆಹ್ವಾನ ಪತ್ರಿಕೆಯ ಬಿಡುಗಡೆ ಸಮಾರಂಭವು ಡಿ.13 ರಂದು ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿಯ ಗೌರವಾಧ್ಯಕ್ಷ ರಾಮಚಂದ್ರ ವರ್ಣ ಹಂಗಳೂರು, ಅಧ್ಯಕ್ಷ ಬಿ.ಜಿ. ಸೀತಾರಾಮ ಧನ್ಯ, ರಮೇಶ್ ಪುತ್ರನ್, ಜಯಾನಂದ ಖಾರ್ವಿ, ಕೋಟಿಲಿಂಗೇಶ್ವರ ದೇವಸ್ಥಾನದ ಪ್ರಧಾನ ತಂತ್ರಿಗಳಾದ ಪ್ರಸನ್ನ ಕುಮಾರ್ ಐತಾಳರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article