ಇರುವೈಲು: ಹಿಂದೂ ರುದ್ರಭೂಮಿಯ ಆವರಣದಲ್ಲಿ  ಶ್ರಮದಾನ

ಇರುವೈಲು: ಹಿಂದೂ ರುದ್ರಭೂಮಿಯ ಆವರಣದಲ್ಲಿ ಶ್ರಮದಾನ


ಮೂಡುಬಿದಿರೆ: ಇರುವೈಲಿನ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ ಹಿಂದೂ ರುದ್ರಭೂಮಿ ಇರುವೈಲು ಇದರ ಆವರಣದಲ್ಲಿ ಭಾನುವಾರ ಶ್ರಮದಾನ ನಡೆಯಿತು.


ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರಶಾಂತ್ ಆಚಾರ್ಯ, ಮತ್ತಿತರ ಪದಾಧಿಕಾರಿಗಳು, ಸದಸ್ಯರು ಶ್ರಮದಾನದಲ್ಲಿ ಪಾಲ್ಗೊಂಡರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article