ದಕ್ಷಿಣ ಕನ್ನಡ ಕಾಡಾನೆಯಿಂದ ಕೃಷಿಗೆ ಹಾನಿ Tuesday, September 1, 2026 ಉಜಿರೆ: ಬಂದಾರು ಗ್ರಾಮದ ಬೈಪಾಡಿ ಸೋನಕುಮೇರು ನಿವಾಸಿ ಚಿದಾನಂದ ಗೌಡರ ಗದ್ದೆಗೆ ಕಾಡಾನೆ ಧಾಳಿ ನಡೆಸಿ ಕೃಷಿಗೆ ಅಪಾರ ಹಾನಿ ಮಾಡಿದೆ.ಕಾಡುಪ್ರಾಣಿಗಳ ಧಾಳಿಯಿಂದ ಕೃಷಿಕರು ಅಪಾರ ಕಷ್ಟ-ನಷ್ಟವನ್ನು ಅನುಭವಿಸಿ ಆತಂಕಕ್ಕೆ ಒಳಗಾಗಿದ್ದಾರೆ.