Mangalore: ಕಾಂಗ್ರೆಸ್ ಪಟ್ಟಿ ಪ್ರಕಟ: ದ.ಕ.ಗೆ ಪದ್ಮರಾಜ್ ಆರ್., ಉಡುಪಿ-ಚಿಕ್ಕಮಗಳೂರಿಗೆ ಡಾ. ಜಯಪ್ರಕಾಶ್ ಹೆಗ್ಡೆ

Mangalore: ಕಾಂಗ್ರೆಸ್ ಪಟ್ಟಿ ಪ್ರಕಟ: ದ.ಕ.ಗೆ ಪದ್ಮರಾಜ್ ಆರ್., ಉಡುಪಿ-ಚಿಕ್ಕಮಗಳೂರಿಗೆ ಡಾ. ಜಯಪ್ರಕಾಶ್ ಹೆಗ್ಡೆ


ಮಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಯಲ್ಲಿ ಕಾಂಗ್ರೆಸ್ ತನ್ನ ೨ನೇ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ ನ್ಯಾಯವಾದಿ ಪದ್ಮರಾಜ್ ಆರ್. ಹಾಗೂ ಉಡುಪಿ-ಚಿಕ್ಕಮಗಳೂರಿಗೆ ಡಾ. ಜಯಪ್ರಕಾಶ್ ಹೆಗ್ಡೆ ಅವರನ್ನು ಆಯ್ಕೆ ಮಾಡಲಾಗಿದೆ.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article