ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ NH-169 ಉಳಾಯಂಗಡಿಯಿಂದ ತೋಡಾರು ಜಂಕ್ಷನ್ವರೆಗೆ ರಾಷ್ಟ್ರೀಯ ಹೆದ್ದಾರಿಯು ಮೇಲ್ಛಾವಣಿಯಾಗಿ ಹಾದು ಹೋಗುವುದರಿಂದ ನಿತ್ಯ ಈ ಮಾರ್ಗದಾಟುವ ಜನರಿಗೆ ತೊಂದರೆಯಾಗುತ್ತದೆ. ಈ ತೊಂದರೆಗೆ ಪರ್ಯಾಯ ವ್ಯವಸ್ಥೆ ಅಂಡರ್ ಪಾಸ್ ಮಾಡಿಕೊಡಬೇಕೆಂದು ಆಗ್ರಹಿಸಿ ತೋಡಾರು ಮಿಜಾರು ಗ್ರಾಮಸ್ಥರು ಭಾನುವಾರ ಶಾಂತಿಯುತ ಪ್ರತಿಭಟನೆ ನಡೆಸಿದರು.