ಜ.25 ರಂದು ಕುಂದಾಪುರ ಶ್ರೀ ಬಗಳಾಂಬ ತಾಯಿ ದೇವಳದಲ್ಲಿ ಆಶ್ಲೇಷಾ ಬಲಿ

ಜ.25 ರಂದು ಕುಂದಾಪುರ ಶ್ರೀ ಬಗಳಾಂಬ ತಾಯಿ ದೇವಳದಲ್ಲಿ ಆಶ್ಲೇಷಾ ಬಲಿ


ಕುಂದಾಪುರ: ಇಲ್ಲಿನ ಚಿಕ್ಕನ್ ಸಾಲ್ ರಸ್ತೆಯಲ್ಲಿರುವ ಶ್ರೀ ಬಗಳಾಂಬ ತಾಯಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಉತ್ಸವದ ಪ್ರಯುಕ್ತ ಪರಿವಾರ ದೇವರಾದ ಶ್ರೀ ನಾಗದೇವರಲ್ಲಿ ಪ್ರಾಯಶ್ಚಿತ್ತವಾಗಿ ಜ.25 ರಂದು ದೇಗುಲದಲ್ಲಿ ಬೆಳಿಗ್ಗೆ 9 ಗಂಟೆಯಿಂದ "ಆಶ್ಲೇಷಾ ಬಲಿ ಪೂಜೆ" ಹಾಗೂ ಶ್ರೀ ಸತ್ಯನಾರಾಯಣ ಪೂಜೆ ಜರುಗಲಿರುವುದು.

ಮಧ್ಯಾಹ್ನ 1 ಗಂಟೆಗೆ "ಅನ್ನ ಸಂತರ್ಪಣೆ"  ಕಾರ್ಯಕ್ರಮ ನಡೆಯಲಿದೆ ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article