ದಕ್ಷಿಣ ಕನ್ನಡ ರೈಲಿನಡಿಗೆ ಬಿದ್ದು ಮೃತ್ಯು Wednesday, January 8, 2025 ಪುತ್ತೂರು: ಕಬಕದ ರೈಲ್ವೇ ಹಳಿಯಲ್ಲಿ ರೈಲಿನಡಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸಂಭವಿಸಿದೆ. ಕೆದಿಲ ಗ್ರಾಮದ ಕಲ್ಲಾಜೆ ಭರತ್ ಪೂಜಾರಿ (೬೭) ಮೃತಪಟ್ಟವರು. ಸ್ಥಳಕ್ಕೆ ರೈಲ್ವೇ ಪೊಲೀಸರು, ಪುತ್ತೂರು ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.