ಪುತ್ತೆ ಬ್ರಹ್ಮಕಲಶೋತ್ಸವ: ಉಚಿತ ಬಸ್ಸು ವ್ಯವಸ್ಥೆ

ಪುತ್ತೆ ಬ್ರಹ್ಮಕಲಶೋತ್ಸವ: ಉಚಿತ ಬಸ್ಸು ವ್ಯವಸ್ಥೆ

ಮೂಡುಬಿದಿರೆ: ಪುತ್ತಿಗೆ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಮೂಡುಬಿದಿರೆ ಬಸ್ಸ್ ನಿಲ್ದಾಣದಿಂದ ಭಕ್ತರಿಗೆ  ಪುತ್ತಿಗೆ  ಕ್ಷೇತ್ರಕ್ಕೆ  ಹೋಗಿ ಬರಲು ಉಚಿತ ಪ್ರಯಾಣದ ವ್ಯವಸ್ಥೆಯನ್ನು ಮೂಡುಬಿದಿರೆ ಬಸ್ಸು ಮಾಲಕರ ಸಂಘ ಕಲ್ಪಿಸಿದೆ ಮಾ 2,3,6 ರಂದು ಈ ಸೌಲಭ್ಯವಿದ್ದು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಸಂಘದ ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article