ದಕ್ಷಿಣ ಕನ್ನಡ ರೈಲ್ವೆ ಇಲಾಖೆಗೆ ವಿಹೆಚ್ಪಿ ಧನ್ಯವಾದ Monday, April 28, 2025 ಮಂಗಳೂರು: ವಿಶ್ವ ಹಿಂದೂ ಪರಿಷತ್ತಿನ ಮನವಿಗೆ ಸ್ಪಂದಿಸಿ ರೈಲ್ವೆ ನೇಮಕಾತಿ ಮಂಡಳಿಯ ಪರೀಕ್ಷೆಯ ಸಮಯದಲ್ಲಿ ಧಾರ್ಮಿಕ ಸಂಪ್ರದಾಯ ಗಳಾದ ಜನಿವಾರ, ಮಂಗಳಸೂತ್ರ ಧರಿಸಲು ಅನುಮತಿ ನೀಡಿದ ರೈಲ್ವೆ ಇಲಾಖೆಗೆ ಧನ್ಯವಾದಗಳನ್ನು ತಿಳಿಸಿದೆ.