ರಸ್ತೆ ಸಂಚಾರ ನಿಷೇಧ

ರಸ್ತೆ ಸಂಚಾರ ನಿಷೇಧ

ಮಂಗಳೂರು: ಮಂಜೇಶ್ವರ ಮತ್ತು ಉಳ್ಳಾಲ ರೈಲು ನಿಲ್ದಾಣಗಳ ನಡುವಿನ ತುರ್ತು ಹಳಿ ನಿರ್ವಹಣಾ ಕಾರ್ಯವನ್ನು ಸುಗಮಗೊಳಿಸಲು ಲೆವೆಲ್ ಕ್ರಾಸಿಂಗ್ ಸಂಖ್ಯೆ 292 ಎ (ಉಚ್ಚಿಲ ರೈಲ್ವೆ ಗೇಟ್) ಅನ್ನು ಜೂನ್ 11ರಂದು ಬೆಳಗ್ಗೆ 8 ಗಂಟೆಯಿಂದ ಜೂನ್ 12 ರಂದು ಸಂಜೆ 7 ಗಂಟೆಯವರೆಗೆ ರಸ್ತೆ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ರೈಲ್ವೆ ಪಾಲಕ್ಕಾಡ್ ವಿಭಾಗದ ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article