ಮೂಡುಬಿದಿರೆ: ಎಸ್ ಕೆಎಸ್ ಬಿವಿ ಖುವ್ವತುಲ್ ಇಸ್ಲಾಂ ಮದರಸ ಗಂಟಲ್ ಕಟ್ಟೆ ಇದರ ವತಿಯಿಂದ ಪರಿಸರ ದಿನವನ್ನು ಆಚರಿಸಲಾಯಿತು.
ಖತೀಬರಾದ ಬಹು ಬಸೀರ್ ದಾರಿಮಿ, ಬದ್ರಿಯಾ ಜುಮಾ ಮಸೀದಿ ಗಂಟಾಲ್ಕಟ್ಟೆ ಇದರ ಅಧ್ಯಕ್ಷ ಹಾಜಿ ಹಮೀದ್, ಕಾರ್ಯದರ್ಶಿ ಅನ್ವರ್ ಗಂಟಾಲ್ ಕಟ್ಟೆ, ಸಲಾಮ್ ಇರ್ಫಾನಿ ಸದಾರ್ ಉಸ್ತಾದ್ ಮತ್ತು ಅಶ್ರಫ್ ಉಸ್ತಾದ್ ಉಪಸ್ಥಿತರಿದ್ದರು.