ದಕ್ಷಿಣ ಕನ್ನಡ ಮೂಡುಬಿದಿರೆ: ಸೇವಕ ಕಚೇರಿಯಲ್ಲಿ ಜನಸ್ಪಂದನ Tuesday, June 10, 2025 ಮೂಡುಬಿದಿರೆ: ಆಡಳಿತ ಸೌಧದಲ್ಲಿರುವ ಸೇವಕ ಕಚೇರಿಯಲ್ಲಿ ಮಂಗಳವಾರ ನಡೆಸಿದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಸಾರ್ವಜನಿಕರ ಕುಂದು ಕೊರತೆ ಅಹವಾಲುಗಳನ್ನು ಸ್ವೀಕರಿಸಿದರು.