ಚಿರತೆ ದಾಳಿಗೆ ಕರು ಬಲಿ

ಚಿರತೆ ದಾಳಿಗೆ ಕರು ಬಲಿ


ಮೂಡುಬಿದಿರೆ: ಚಿರತೆಯೊಂದು ದನದ ಕರುವಿನ ಮೇಲೆ  ದಾಳಿ ಮಾಡಿ ಅಧ೯ ಭಾಗವನ್ನು ತಿಂದು ಹಾಕಿದ ಘಟನೆ ಬೆಳುವಾಯಿಯಲ್ಲಿ ಮೂರು ದಿನಗಳ ಹಿಂದೆ ರಾತ್ರಿ ನಡೆದಿದೆ.

 ಬೆಳುವಾಯಿ ಕಾನ ನಿವಾಸಿ ಗುಲ್ಜನ್ ಬಾನು ಎಂಬವರಿಗೆ ಸೇರಿದ ದನದ ಗಂಡು ಕರು ಕಾಡು ಪ್ರಾಣಿಗೆ ಬಲಿಯಾದದ್ದು.

 ಈ ಬಗ್ಗೆ ಮೂಡುಬಿದಿರೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article