ಯುವಕನಿಗೆ ಮಾರಕಾಯುಧದಿಂದ ಹಲ್ಲೆ: ಮಿಥುನ್ ರೈ ಭೇಟಿ

ಯುವಕನಿಗೆ ಮಾರಕಾಯುಧದಿಂದ ಹಲ್ಲೆ: ಮಿಥುನ್ ರೈ ಭೇಟಿ


ಮೂಡುಬಿದಿರೆ: ಎಡಪದವಿನಲ್ಲಿ ಸೋಮವಾರ ತಲವಾರು ದಾಳಿಗೆ ಒಳಗಾಗಿ ಮೂಡುಬಿದಿರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇರುವೈಲ್ ಪೂಪಾಡಿಕಲ್ಲು ನಿವಾಸಿ ಅಖಿಲೇಶ್ ಅವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಆವರು ಮಂಗಳವಾರ ಆಸ್ಪತ್ರೆಯಲ್ಲಿ ಭೇಟಿಯಾಗಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ವಿನಂತಿಸಿದರು.


ಈ ಸಂದಭ೯ದಲ್ಲಿ ಮುಖಂಡರಾದ ಪ್ರವೀಣ್ ಕುಮಾರ್, ಅನೀಶ್ ಡಿ'ಸೋಜಾ, ರಾಜೇಶ್ ಕಡಲಕೆರೆ, ಸಂದೀಪ್ ಆಲಂಗಾರು, ಪೂಣ೯ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article