ಫೆ.8 ರಂದು ವೇಣೂರು: ಕಲ್ಲುಬಸದಿ ಸಮುಚ್ಛಯದ ಬಸದಿಗಳಲ್ಲಿ ವಾರ್ಷಿಕ ಮಹೋತ್ಸವ

ಫೆ.8 ರಂದು ವೇಣೂರು: ಕಲ್ಲುಬಸದಿ ಸಮುಚ್ಛಯದ ಬಸದಿಗಳಲ್ಲಿ ವಾರ್ಷಿಕ ಮಹೋತ್ಸವ

ಉಜಿರೆ: ವೇಣೂರು ಕಲ್ಲುಬಸದಿ ಸಮುಚ್ಚಯದಲ್ಲಿರುವ ಭಗವಾನ್ ಶಾಂತಿನಾಥಸ್ವಾಮಿ ಬಸದಿ, ಚತುರ್ವಿಂಶತಿ ತೀರ್ಥಂಕರರ ಬಸದಿ ಹಾಗೂ ಆದಿನಾಥಸ್ವಾಮಿ ಬಸದಿಯಲ್ಲಿ ಫೆ.8 ರಂದು ಭಾನುವಾರ ವಾರ್ಷಿಕ ಮಹೋತ್ಸವ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಲಿದೆ ಎಂದು ದಿಗಂಬರ ಜೈನ ತೀರ್ಥ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಪ್ರವೀಣ ಕುಮಾರ್ ಇಂದ್ರ ತಿಳಿಸಿದ್ದಾರೆ.

ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕರ ದಿವ್ಯ ಉಪಸ್ಥಿತಿಯಲ್ಲಿ ವಾರ್ಷಿಕ ಮಹೋತ್ಸವ ನಡೆಯಲಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article