ಕೇಂದ್ರ ಸಚಿವರ ಬಂಧುಗಳಿಂದ ಸಾಲಿಗ್ರಾಮ ಗುರು ನರಸಿಂಹನ ದರ್ಶನ
Saturday, July 18, 2026
ಕುಂದಾಪುರ: ಕೇಂದ್ರ ಸರಕಾರದ ಸಾರಿಗೆ ಮಂತ್ರಿಯಾದ ನಿತಿನ್ ಗಡ್ಕರಿಯವರ ಬೀಗರು ಸಂಬಂಧಿಕರಾದ CA ದಿಲೀಪ್ ರೊಡಿಯವರು ಹಾಗೂ ಕುಟುಂಬದವರು ಶನಿವಾರ ಬೆಳಗ್ಗೆ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು.
ದೇವಸ್ಥಾನದ ವತಿಯಿಂದ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿ ಕೆ. ತಾರಾನಾಥ ಹೊಳ್ಳ, ಅರ್ಚಕರಾದ ವೇದಮೂರ್ತಿ ಪಿ. ಜನಾರ್ದನ ಅಡಿಗ ಉಪಸ್ಥಿತರಿದ್ದರು.