ಹಾಸ್ಟೇಲಿನಲ್ಲಿ ವಿದ್ಯಾಥಿ೯ ಆತ್ಮಹತ್ಯೆ
Wednesday, July 29, 2026
ಮೂಡುಬಿದಿರೆ: ಕರಿಂಜೆಯ, ಕಲ್ಲಬೆಟ್ಟು-ಕರಿಂಜೆಯಲ್ಲಿರುವ ವಿಜ್ಞಾನ ವಿಭಾಗದ ಕಾಲೇಜೊಂದರ ವಿದ್ಯಾಥಿ೯ ಮಂಗಳವಾರ ಹಾಸ್ಟೇಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೈಸೂರು ಮೂಲದ, ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದ ವಿಜೇತ್ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾಥಿ೯.
ವಿಜೇತ್ ಸಂಜೆ ವೇಳೆ ತಂದೆಗೆ ಕರೆ ಮಾಡಿದ್ದು ಈ ಸಂದಭ೯ ತಂದೆ ಯಾವುದೋ ಕಾರಣಕ್ಕೆ ಬುದ್ಧಿ ಮಾತು ಹೇಳಿದ್ದಾರೆ ಅದನ್ನೇ ನೆಪವಾಗಿರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.
ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.