ಓಮಾನ್ ನಲ್ಲಿ ಅಪಘಾತ: ಸಾಣೂರಿನ ಯುವಕ ಮೃತ್ಯು
Tuesday, July 28, 2026
ಮೂಡುಬಿದಿರೆ: ಸೋಮವಾರ ಮಸ್ಕತ್ ನ ಓಮಾನ್ ನಲ್ಲಿ ಆಕಸ್ಮಿಕವಾಗಿ ನಡೆದ ಅಪಘಾತದಲ್ಲಿ ಸಾಣೂರಿನ ಮೂಲಬೆಟ್ಟು ಗುತ್ತಿನ ಮನೆಯ ರಾಜವರ್ಮ ಜೈನ್ (33) ಅವರು ಮೃತಪಟ್ಟಿದ್ದಾರೆ.
ರಾಜವರ್ಮ ಅವರು ಓಮಾನ್ ನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದು ಈ ಸಂದಭ೯ ಕಂಪನಿಯ ವಾಹನ ರಿವಸ್೯ ತೆಗೆಯುವಾಗ ಅದರಡಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆನ್ನಲಾಗಿದೆ.
ಅಳಿಯೂರಿನ ಆದಿರಾಜ್ ಜೈನ್ ಅವರ ಪುತ್ರಿಯ ಪತಿಯಾಗಿದ್ದು ಓವ೯ ಪುತ್ರಿಯನ್ನು ಅಗಲಿದ್ದಾರೆ.