ಚಿಕ್ಕಮಗಳೂರು Chikkamagaluru: ’ಶ್ರೀರಾಮಕೃಷ್ಣರ’ ಸುಂದರ ಚಿತ್ರ Tuesday, January 23, 2024 ಚಿಕ್ಕಮಗಳೂರು: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕು ಬಿ.ಇ. ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಇಂಚರ ಅವರ ಕೈಯಲ್ಲಿ ಮೂಡಿಬಂದಿರುವ ’ಶ್ರೀರಾಮಕೃಷ್ಣರ’ ಸುಂದರ ಚಿತ್ರ.