Udupi: ಸೋಲಿಗೆ ಏನೆನ್ನಲಿ: ಹೆಗ್ಡೆ

Udupi: ಸೋಲಿಗೆ ಏನೆನ್ನಲಿ: ಹೆಗ್ಡೆ


ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ ಹೆಗ್ಡೆ ತನ್ನ ಸೋಲಿಗೆ ಏನೆನ್ನಲಿ ಎಂದು ಪ್ರಶ್ನಿಸಿದರು.

ಗೆಲುವಿನ ವಿಶ್ವಾಸ ಇತ್ತು, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಕೈಹಿಡಿಯುವ ಭರವಸೆ ಇತ್ತು. ಮತದಾರರ ತೀರ್ಪಿಗೆ ತಲೆಬಾಗುವೆ ಎಂದು ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article