ಅಂಬೇಡ್ಕರ್ ವಾದದ ಸಂಚಾಲಕರಾಗಿ ಸುಂದರ ಮಾಸ್ತರ್ ಆಯ್ಕೆ

ಅಂಬೇಡ್ಕರ್ ವಾದದ ಸಂಚಾಲಕರಾಗಿ ಸುಂದರ ಮಾಸ್ತರ್ ಆಯ್ಕೆ


ಉಡುಪಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಘಟನಾ ಸಂಚಾಲಕರಾಗಿ ಸುಂದರ ಮಾಸ್ತರ್ ಆಯ್ಕೆಯಾಗಿದ್ದಾರೆ. ಈಚೆಗೆ ತುಮಕೂರಿನಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article