ಪಾದಯಾತ್ರಿಗಳಿಂದ ಎ.ವಿ. ಶೆಟ್ಟಿ ಅವರಿಗೆ ಸನ್ಮಾನ

ಪಾದಯಾತ್ರಿಗಳಿಂದ ಎ.ವಿ. ಶೆಟ್ಟಿ ಅವರಿಗೆ ಸನ್ಮಾನ


ಬೆಳ್ತಂಗಡಿ: ಪಾದಯಾತ್ರಿಗಳಿಗೆ ಸಕಾಲಿಕ ನೆರವು, ಮಾರ್ಗದರ್ಶನ ನೀಡಿ ಸಹಕರಿಸಿದ ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ ಅವರನ್ನು ಸೋಮವಾರ ಧರ್ಮಸ್ಥಳದಲ್ಲಿ ಪಾದಯಾತ್ರಿಗಳ ಪರವಾಗಿ ಗೌರವಿಸಲಾಯಿತು.

ಮರಿಯಪ್ಪ, ಚಂದ್ರಪ್ಪ ಮತ್ತು ಹನುಮಂತರಾಮಪ್ಪ ಉಪಸ್ಥಿತರಿದ್ದು, ಎ.ವಿ. ಶೆಟ್ಟಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article