ಮಹಾವೀರ ಜಯಂತಿ: ಮಾಂಸದಂಗಡಿಗಳ ಬಂದ್‌ಗೆ ಮನವಿ

ಮಹಾವೀರ ಜಯಂತಿ: ಮಾಂಸದಂಗಡಿಗಳ ಬಂದ್‌ಗೆ ಮನವಿ

ಮೂಡುಬಿದಿರೆ: ದೇಶಾದ್ಯಂತ ಏ.10 ರಂದು ಆಚರಿಸಲ್ಪಡುವ ಮಹಾವೀರ ಜಯಂತಿ ಪ್ರಯುಕ್ತ ಜೈನ ಕಾಶಿ ಮೂಡುಬಿದಿರೆಯಲ್ಲಿ ಪುರಸಭೆ ವ್ಯಾಪ್ತಿಯ ಎಲ್ಲಾ ವಧಾಲಯಗಳ ಸಹಿತ ಮಾಂಸದ ಅಂಗಡಿಗಳನ್ನು ಬಂದ್ ಮಾಡುವಂತೆ ಮುಖ್ಯಕಾರ್ಯ ನಿರ್ವಾಣಾಧಿಕಾರಿ ಅವರಿಗೆ ಮೂಡುಬಿದಿರೆ ತ್ರಿಭುವನ್ ಯುವಜನ ಸಂಘ ವತಿಯಿಂದ ಅಕ್ಷಯ್ ಕೆ. ಜೈನ್ ಅವರು ಮನವಿ ನೀಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article