ಭಾರತದ ಒಳಿತಿಗಾಗಿ ಬ್ರಹ್ಮಕುಮಾರಿಸ್ ವತಿಯಿಂದ ಧ್ಯಾನ ಮತ್ತು ಪ್ರಾರ್ಥನೆ

ಭಾರತದ ಒಳಿತಿಗಾಗಿ ಬ್ರಹ್ಮಕುಮಾರಿಸ್ ವತಿಯಿಂದ ಧ್ಯಾನ ಮತ್ತು ಪ್ರಾರ್ಥನೆ


ಮಂಗಳೂರು: ವರ್ತಮಾನ ಪರಿಸ್ಥಿತಿಯ ವಿದ್ಯಾಮಾನಗಳನ್ನು ಗಮನಿಸಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮಂಗಳೂರು ವತಿಯಿಂದ ವಿಶೇಷ ಧ್ಯಾನ ಮತ್ತು ಪ್ರಾರ್ಥನೆಯನ್ನು ಭಾರತ ದೇಶದ ಒಳಿತಿಗಾಗಿ ನಡೆಸಲಾಯಿತು.

ಪರಮಾಪಿತ ಪರಮಾತ್ಮನ ನೆನಪಿನ ಪ್ರಕಂಪನಗಳಿಂದ ಸಾಕಾರಾತ್ಮಕ ವಾತಾವರಣವನ್ನು ಮೂಡಿಸುವ ಈ ಈಶ್ವರಿಯ ಧ್ಯಾನವನ್ನು ಸಂಸ್ಥೆಯ ಸಮರ್ಪಿತ ಸೋದರಿಯರು ಮತ್ತು ಬ್ರಹ್ಮಕುಮಾರಿಸ್ ಮಂಗಳೂರಿನ ಸೋದರ ಸೋದರಿಯರು ಸೇರಿ ಮಾಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article