ಉಡುಪಿ ಪುತ್ತೂರು ಶ್ರೀ ಮಾಸ್ತಿ ಅಮ್ಮ ದೇವಸ್ಥಾನದಲ್ಲಿ ನವರಾತ್ರಿಯ ದುರ್ಗಾಷ್ಟಮಿ ದಿನದಂದು ವಿಶೇಷವಾದ ಕಮಲ ಹೂವುಗಳಿಂದ ಅಲಂಕಾರ ಪೂಜೆ Tuesday, September 30, 2025 ಉಡುಪಿ: ಉಡುಪಿ-ಸಂತೆಕಟ್ಟೆಯ ಅಂಬಾಗಿಲು ಸಮೀಪದ ಪುತ್ತೂರು ಶ್ರೀ ಮಾಸ್ತಿ ಅಮ್ಮ ದೇವಸ್ಥಾನದಲ್ಲಿ ನವರಾತ್ರಿಯ ದುರ್ಗಾಷ್ಟಮಿ ದಿನದಂದು ವಿಶೇಷವಾದ ಕಮಲ ಹೂವುಗಳಿಂದ ಅಲಂಕಾರ ಪೂಜೆಯನ್ನು ದೇಗುಲದ ಅರ್ಚಕರಾದ ರಾಮಚಂದ್ರ ಗಾಂವಸ್ಕರ್ ನೆರವೇರಿಸಿದರು.