ನಗರ ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಗೋಪೂಜೆ
Saturday, October 25, 2025
ಮಂಗಳೂರು: ಮಂಗಳೂರು ನಗರ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೂಪ ಚೇತನ್ ನೇತೃತ್ವದಲ್ಲಿ ದೀಪಾವಳಿ ಪ್ರಯುಕ್ತ ಗೋಪೂಜೆ ಕಾರ್ಯಕ್ರಮ ಉರ್ವದ ಕುದ್ರು ಶ್ರೀ ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನದ ಆವರಣದಲ್ಲಿ ಇತ್ತೀಚಿಗೆ ನಡೆಯಿತು.
ಈ ಸಂದರ್ಭ ವಿಧಾನ ಪರಿಷತ್ ಶಾಸಕ ಐವನ್ ಡಿ’ಸೋಜಾ, ಮಾಜಿ ಶಾಸಕ ಜೆ.ಆರ್. ಲೋಬೊ, ರಾಜ್ಯ ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಪ್ಪಿ, ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಮಾಜಿ ಮೇಯರ್ ಎಂ. ಶಶಿಧರ ಹೆಗ್ಡೆ, ಕುದ್ರು ಶ್ರೀ ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನದ ಅಧ್ಯಕ್ಷ ಬಾಬ ಅಲಂಕಾರ್, ಮುಖಂಡರಾದ ಪದ್ಮನಾಭ ಅಮೀನ್, ಕೆ. ಚೇತನ್ ಕುಮಾರ್, ಲಾರೆನ್ಸ್ ಡಿ’ಸೋಜಾ, ರಜನೀಶ್ ಕಾಪಿಕಾಡ್, ರಾಕೇಶ್ ದೇವಾಡಿಗ, ಟಿ.ಸಿ. ಗಣೇಶ್, ಜಯರಾಮ್, ಜೇಮ್ಸ್ ಪ್ರವೀಣ್, ಸ್ವರೂಪಾ ಶೆಟ್ಟಿ, ಗೀತಾ ಅತ್ತಾವರ, ಚಂದ್ರಕಲಾ ಡಿ. ರಾವ್, ಶಾಂತಲಾ ಗಟ್ಟಿ, ಸಾರಿಕಾ ಪೂಜಾರಿ, ರಮಣಿ ಉಮೇಶ್, ಮೋಹಿನಿ ಅಮೀನ್, ವಸಂತಿ ಅಂಚನ್, ಕಿರಣ ಜೇಮ್ಸ್, ನ್ಯಾನ್ಸಿ, ಮೇರಿ, ಸತೀಶ್, ಕುಸುಮ ಬಂಗೇರ, ಪ್ರತಿಭಾ ಸಾಲ್ಯಾನ್, ಭಾಗ್ಯವತಿ, ಡಿಂಪಲ್, ವೀಣಾ ಬೇನೆಡಿಕ್ಟಾ ಲತಾ, ನೇತ್ರಾವತಿ ಮತ್ತಿತ್ತರರು ಉಸ್ಥಿತರಿದ್ದರು.