ಬಂಟ್ವಾಳ: ‘ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ’ದ ಪರೀಕ್ಷೆಯಲ್ಲಿ ಅಪೂರ್ವ ಅವರು ಉತ್ತಮ ಅಂಕದೊಂದಿಗೆ ತೇರ್ಗಡೆಯಾಗಿದ್ದಾರೆ.
ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಮರ್ದೋಳಿಯ ಅಪೂರ್ವ ರಜತ್ ಕುಲಾಲ್ ಅವರು ಬಿ.ಮೂಡ ಗ್ರಾಮದ ಭಂಡಾರಿಬೆಟ್ಟು ತನುಜಾ-ಅನಿಲ್ ದಂಪತಿ ಪುತ್ರಿ ಹಾಗೂ ಲಕ್ಷ್ಮಿ-ರಾಮ ಮೂಲ್ಯ ಮರ್ದೋಳಿ ಅವರ ಸೊಸೆ.