ಹರ್ಷಿತಾ ಎಸ್. ಅವರಿಗೆ ಪ್ರಥಮ ರ‍್ಯಾಂಕ್

ಹರ್ಷಿತಾ ಎಸ್. ಅವರಿಗೆ ಪ್ರಥಮ ರ‍್ಯಾಂಕ್


ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯದ ಎಂ.ಎಸ್.ಸಿ ಇನ್ ಸೈಬರ್ ಸೆಕ್ಯೂರಿಟಿ ವಿಭಾಗದಲ್ಲಿ ಅಧ್ಯಯನ ನಡೆಸಿದ ಕಡೇಶಿವಾಲಯದ ಹರ್ಷಿತಾ ಎಸ್. ಅವರು ಶನಿವಾರ ನಡೆದ ಘಟಿಕೋತ್ಸವದಲ್ಲಿ ಪ್ರಥಮ ರ‍್ಯಾಂಕ್ ಪಡೆದುಕೊಂಡರು.

ಇವರು ಕಡೇಶಿವಾಲಯದ ಶೇಖರ್ ದೇವಾಡಿಗ-ಶೋಭಾ ಎಸ್. ದಂಪತಿಯ ಪುತ್ರಿ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article