ರಾಜ್ಯದ ಬಡ ಜನರಿಗೆ, ಕೃಷಿಕರಿಗೆ ನಿರಾಸೆ ಉಂಟು ಮಾಡಿದ ಬಜೆಟ್: ದಿನೇಶ್ ಪುತ್ರನ್

ರಾಜ್ಯದ ಬಡ ಜನರಿಗೆ, ಕೃಷಿಕರಿಗೆ ನಿರಾಸೆ ಉಂಟು ಮಾಡಿದ ಬಜೆಟ್: ದಿನೇಶ್ ಪುತ್ರನ್


ಮೂಡುಬಿದಿರೆ: ರಾಜ್ಯ ಸರಕಾರ ಮಂಡಿಸಿರುವ ಈ ಬಜೆಟ್ ಜನಸಾಮಾನ್ಯರಿಗೆ, ಕಷಿಕರಿಗೆ ನಿರಾಸೆ ಉಂಟು ಮಾಡಿದೆ.  ಮಧ್ಯಮ ವರ್ಗದ ಜನರಿಗೂ ಕೃಷಿಕರಿಗೆ ಈ ಬಜೆಟ್ ನಿಂದ ಯಾವ ಪ್ರಯೋಜನವೂ ಇಲ್ಲದಂತ್ತಾಗಿದೆ. 

ರಾಜ್ಯ ಕಾಂಗ್ರೆಸ್ ಸರಕಾರ ತಾರತಮ್ಯ ಮಾಡಿರುವಂತದ್ದು ರಾಜ್ಯದ ಜನತೆ ಬೇಸರ ಉಂಟು ಮಾಡಿದೆ ಒಟ್ಟಾಗಿ ಈ ಬಜೆಟ್  ಅಮಾವಾಸ್ಯೆಯಂದು ಚಂದ್ರನ ಹುಡುಕುವಂತೆ ಆಗಿದೆ ಎಂದು ಮುಲ್ಕಿ-ಮೂಡುಬಿದಿರೆ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article