ಸಿಎ ಪರೀಕ್ಷೆಯಲ್ಲಿ ಭಾಗ್ಯಶ್ರೀ ತೇರ್ಗಡೆ

ಸಿಎ ಪರೀಕ್ಷೆಯಲ್ಲಿ ಭಾಗ್ಯಶ್ರೀ ತೇರ್ಗಡೆ


ಮಂಗಳೂರು: ಸಿಎ ಅಂತಿಮ ಪರೀಕ್ಷೆಯಲ್ಲಿ ಬೋಂದೆಲ್‌ನ ಭಾಗ್ಯಶ್ರೀ ತೇರ್ಗಡೆ ಹೊಂದಿದ್ದಾರೆ. 

ಇವರು ಮಂಗಳೂರಿನ ಪಂಪ್‌ವೆಲ್‌ನಲ್ಲಿರುವ ಲೆಕ್ಕ ಪರಿಶೋಧಕ ಗೋಪಾಲಕೃಷ್ಣ ಪದಕಣ್ಣಾಯ ಇವರಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. 

ಇವರು ಬೋಂದೆಲ್‌ನ ದಿ. ಗೋಪಾಲ್ ಮೊಯ್ಲಿ ಮತ್ತು ದಿ. ರಮಣಿ ಶ್ರೀಯಾನ್ ಇವರ ಪುತ್ರಿ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article