ದಕ್ಷಿಣ ಕನ್ನಡ ಪ್ರಮಾಣಿಕತೆ ಮೆರೆದ ರಿಕ್ಷಾ ಚಾಲಕ Friday, July 11, 2025 ಮಂಗಳೂರು: ದಾರಿ ಮದ್ಯೆ ಸಿಕ್ಕಿದ ಸುಮಾರು ಒಂದು ಲಕ್ಷಕ್ಕೂ ಮಿಕ್ಕಿ ಬೆಲೆಬಾಳುವ ಹತ್ತು ಗ್ರಾಂ ತೂಕದ ಚಿನ್ನದ ಬ್ರೆಸ್ ಲೈಟ್ ಅನ್ನು ಅದರ ವಾರಸುದಾರರಿಗೆ ವಾಮನ ನಾಯಕ್ ಮುಳಿಹಿತ್ಲು ಅವರು ಸುರಕ್ಷಿತವಾಗಿ ಹಿಂತಿರುಗಿಸಿದ್ದಾರೆ.ಇವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.