ಬಂಟರ ಯಾನೆ ನಾಡವರ ಮಾತೃ ಸಂಘದ ಕೇಂದ್ರೀಯ ಕಾಯ೯ ನಿವಾ೯ಹಕ ಸಮಿತಿ ಸದಸ್ಯೆಯಾಗಿ ಶೋಭಾ ಎಸ್. ಹೆಗ್ಡೆ ಆಯ್ಕೆ
Tuesday, May 12, 2026
ಮೂಡುಬಿದಿರೆ: ಬಂಟರ ಯಾನೆ ನಾಡವರ ಮಾತೃ ಸಂಘ (ರಿ) ಮಂಗಳೂರು ಇದರ 2026-2029ರ ಅವಧಿಗೆ ಕೇಂದ್ರೀಯ ಕಾಯ೯ ನಿವಾ೯ಹಕ ಸಮಿತಿ ಸದಸ್ಯೆಯಾಗಿ ಮೂಡುಬಿದಿರೆ ಬಂಟರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಎಸ್. ಹೆಗ್ಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.